ದ.ಕ ಜಿಲ್ಲೆಯ ಸಂಸದರು ಹಾಗೂ ಶಾಸಕರ ನಿಯೋಗದಿಂದ ಸಿಎಂ ಭೇಟಿ Post author:admin Post published:September 13, 2019 Post category:BSY's Photos Post comments:0 Comments 13 ಸೆಪ್ಟೆಂಬರ್ 2019 ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಹಾಗೂ ಶಾಸಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕ ಸಂಜೀವ್ ಮಠಂದೂರು, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ್ ಸಭೆಯಲ್ಲಿ ಭಾಗವಹಿಸಿದ್ದರು. You Might Also Like ಮೈಕ್ರೋಸಾಫ್ಟ್ ನೀಡಿದ 3 RT-PCR ಕೋವಿಡ್-19 ಪರೀಕ್ಷಾ ಯಂತ್ರಗಳನ್ನು ವರ್ಚ್ಯುಯಲ್ ಸಮಾರಂಭದ ಮೂಲಕ ಇಂದು ಸ್ವೀಕರಿಸಲಾಯಿತು. July 29, 2020 ಜೆಡಿಎಸ್ ನ ಶಾಸಕರು ಬಿಜೆಪಿಗೆ ಸೇರ್ಪಡೆ January 19, 2018 ಚಿಕ್ಕಮಗಳೂರಿನ ಮೂಡಿಗೆರೆಯ ದಲಿತ ಕಾಲೊನಿಗಳಿಗೆ ಭೇಟಿ ಹಾಗೂ ಸಂವಾದ June 19, 2017 Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
ಮೈಕ್ರೋಸಾಫ್ಟ್ ನೀಡಿದ 3 RT-PCR ಕೋವಿಡ್-19 ಪರೀಕ್ಷಾ ಯಂತ್ರಗಳನ್ನು ವರ್ಚ್ಯುಯಲ್ ಸಮಾರಂಭದ ಮೂಲಕ ಇಂದು ಸ್ವೀಕರಿಸಲಾಯಿತು. July 29, 2020