ಸೂಪರ್ ರೈತ ಪ್ರಶಸ್ತಿ ಸರಣಿಯ ಲೋಗೋ ಬಿಡುಗಡೆ ಮಾಡಿದ ಸಿಎಂ

ಸೂಪರ್ ರೈತ ಪ್ರಶಸ್ತಿ ಸರಣಿಯ ಲೋಗೋ ಬಿಡುಗಡೆ ಮಾಡಿದ ಸಿಎಂ

28 ಅಕ್ಟೋಬರ್ 2019
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಜಯಕರ್ನಾಟಕ ಪತ್ರಿಕೆಯು ಕೊಡಮಾಡುವ ಸೂಪರ್ ರೈತ ಪ್ರಶಸ್ತಿ ಸರಣಿಯ ಲೋಗೋ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್, ಶಾಸಕ ಎಸ್.ಆರ್. ವಿಶ್ವನಾಥ್, ಟೈಮ್ಸ್ ಗ್ರೂಪ್ ನ ಸಿಇಒ ರಂಜಿತ್ ಕಾಟೆ ಉಪಸ್ಥಿತರಿದ್ದರು.

Leave a Reply