ಸಿಎಂ ಪರಿಹಾರ ನಿಧಿಗೆ ಉದಯ ಟಿವಿಯಿಂದ 5 ಕೋಟಿ ದೇಣಿಗೆ Post author:admin Post published:September 26, 2019 Post category:BSY's Photos Post comments:0 Comments 26 ಸೆಪ್ಟೆಂಬರ್ 2019 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆನ್ನೈ ಉದಯ ಟಿವಿ ಇಂದು 5 ಕೋಟಿ ರೂ.ಗಳ ದೇಣಿಗೆಯ ಚೆಕ್ನ್ನು ನೀಡಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚೆಕ್ ಸ್ವೀಕರಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉದಯ ಟಿ.ವಿ ವ್ಯವಸ್ಥಾಪಕ ರಾಜೇಂದ್ರ ಉಪಸ್ಥಿತರಿದ್ದರು. You Might Also Like ಪಬ್ಲಿಕ್ ಅಫೇರ್ ಆಫ್ ಇಂಡಿಯಾ (PAFI) ಸಹಯೋಗದಲ್ಲಿ ಆಯೋಜಿಸಲಾಗಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡ ಮುಖ್ಯಂತ್ರಿಗಳು. October 29, 2020 13-04-2010 April 14, 2010 ಬಿ.ಎಂ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಸಿಎಂ ಪರಿಹಾರ ನಿಧಿಗೆ 5,33,217 ರೂ ದೇಣಿಗೆ November 12, 2019 Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.
ಪಬ್ಲಿಕ್ ಅಫೇರ್ ಆಫ್ ಇಂಡಿಯಾ (PAFI) ಸಹಯೋಗದಲ್ಲಿ ಆಯೋಜಿಸಲಾಗಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡ ಮುಖ್ಯಂತ್ರಿಗಳು. October 29, 2020
ಬಿ.ಎಂ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಸಿಎಂ ಪರಿಹಾರ ನಿಧಿಗೆ 5,33,217 ರೂ ದೇಣಿಗೆ November 12, 2019