ಪಕ್ಷದ ವತಿಯಿಂದ ನಡೆಸಲಾಗುತ್ತಿರುವ ‘ಜನ ಸಂಕಲ್ಪ ಯಾತ್ರೆ’ ನಿನ್ನೆ ರಾಯಚೂರಿನಿಂದ ಪ್ರಾರಂಭಗೊಂಡಿದ್ದು, ಇಂದು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಯಾತ್ರೆ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಲಾಯಿತು.

ಜನ ಸಂಕಲ್ಪ ಯಾತ್ರೆ
- Post author:admin
- Post published:October 13, 2022
- Post category:BSY in Media / BSY's Interview / BSY's Photos / News and Events
- Post comments:0 Comments