ಕರ್ನಾಟಕ ರಾಜ್ಯದಲ್ಲಿ ಈ ಹಿಂದೆಂದೂ ನಡೆಯದ ಭೀಕರ ನೆರೆ ಹಾವಳಿಗೆ ಸಿಲುಕಿ ಸಂಕಷ್ಟದಲ್ಲಿದ್ದ ಸಂತ್ರಸ್ತರ ನೆರವಿಗಾಗಿ ಆಸರೆ ಯೋಜನೆಯಡಿ ಮನೆಗಳನ್ನು ಸರ್ಕಾರಿ ಹಾಗೂ ಖಾಸಗೀ ಸಹಭಾಗಿತ್ವದಲ್ಲಿ ಕಟ್ಟಿಕೊಡುವ ಯೋಜನೆಯನ್ನು ರೂಪಿಸಿ, ಕೇಂದ್ರ ಗೃಹ ಮಂತ್ರಿ ಶ್ರೀ ಪಿ. ಚಿದಂಬರಂ ರವರು ೩ ವರ್ಷಗಳಲ್ಲಿ ಆಗದ ಕೆಲಸ ಎಂದು ಅಭಿಪ್ರಾಯ ಪಟ್ಟಿದ್ದನ್ನು, ಕೇವಲ ಒಂದು ವರ್ಷದ ಅವಧಿಯಲ್ಲಿ ಕಟ್ಟಿಸಿ ನೆರೆ ಸಂತ್ರಸ್ತರಿಗೆ ಹಂಚಲಾಗಿದೆ. ಇದೊಂದು ದಾಖಲೆ.
ಆಸರೆ ಯೋಜನೆಯಡಿ ಮನೆಗಳ ಹಂಚಿಕೆ
- Post author:admin
- Post published:April 16, 2011
- Post category:Others
- Post comments:0 Comments